● ಪ್ರಚಲಿತ ಘಟನೆಗಳು - ಸೆಪ್ಟೆಂಬರ್ 2018
















ಇತ್ತೀಚೆಗೆ ಕೇಂದ್ರ ಸರ್ಕಾರ ಎಷ್ಟು ಉತ್ಪನ್ನಗಳ ಮೇಲಿನ ಸೀಮಾ ಸುಂಕವನ್ನು ಹೆಚ್ಚಿಸಿದೆ?
1) 29
2) 18
3) 19
4) 23

ಜಿ4  ರಾಷ್ಟ್ರಗಳೆಂದರೆ.....
1) .ಏಷ್ಯಾದ ಗ್ರೂಪ್ 4 ದೇಶಗಳು
2) ವಿಶ್ವ ತಾಪಮಾನ ಏರಿಕೆ ಖಂಡಿಸುವ ರಾಷ್ಟ್ರಗಳು
3) ಸಾರ್ಕ್ ಮುಂದುವರೆದ ಸದಸ್ಯ ದೇಶಗಳು
4) ವಿಶ್ವ ಸಂಸ್ಥೆಯ ಖಾಯಂ ಸದಸ್ಯತ್ವಾಕಾಂಕ್ಷಿ ದೇಶಗಳು

ಕೆಳಗಿನ ಯಾವುದು ಜಿ4 ರಾಷ್ಟ್ರವಲ್ಲ?
1) ಭಾರತ
2) ಬ್ರೆಜಿಲ್
3) ಜಪಾನ್
4) ಶ್ರೀಲಂಕ

ಇಂದು ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಕೆಳಗಿನ ಯಾವುದಕ್ಕೆ ಆಧಾರ್ ನಂಬರ್ ನೀಡುವುದು ಕಡ್ಡಾಯವಿಲ್ಲ?
1) ಬ್ಯಾಂಕ್ ಖಾತೆಗಳಿಗೆ
2) ಪಾನ್ ಕಾರ್ಡ್ ಗೆ
3) ಐಟಿ ರಿಟರ್ನ್ಸ್ ಸಲ್ಲಿಕೆಗೆ
4) ಸರ್ಕಾರಿ ಯೋಜನೆಗಳಿಗೆ

ಹೊಸ ಟೆಲಿಕಾಂ ನೀತಿಯನ್ವಯ ಕೆಳಗಿನ ಯಾವ ಅಂಶ ತಪ್ಪಾಗಿದೆ?
1) ಟೆಲಿಕಾಂ ಆಯೋಗವನ್ನು ಡಿಜಿಟಲ್ ಸಂವಹನ ಆಯೋಗವೆಂದು ಮರುನಾಮಕರಣ ಮಾಡಲಾಗಿದೆ.
2) ಎಲ್ಲ ಗ್ರಾ.ಪಂ.ಗಳಿಗೆ 2020 ವೇಳೆಗೆ ಕನಿಷ್ಠ 20mbps ವೇಗದ ಇಂಟರ್ನೆಟ್ ಪೂರೈಕೆಯ ಗುರಿ.
3) ಪ್ರತಿ ವ್ಯಕ್ತಿಗೆ 50mbps ಬ್ರಾಡ್ ಬ್ಯಾಂಡ್ ಸಂಪರ್ಕದ ಗುರಿ
4) 2022 ವೇಳೆಗೆ 40 ಲಕ್ಷ ಉದ್ಯೋಗ ಸೃಷ್ಟಿ & 7 ಲಕ್ಷ ಕೋಟಿ ರೂ. ಹೂಡಿಕೆ.

ಡಿಸೆಂಬರ್-2018ರಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವವರು?
1) ಚಂದ್ರಶೇಖರ್ ಪಾಟೀಲ್
2) ಅರವಿಂದ್ ಮಾಲಗಿತ್ತಿ
3) ಗಿರೀಶ್ ಕಾರ್ನಾಡ್
4) ಚಂದ್ರಶೇಖರ್ ಕಂಬಾರ್

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೆಳಗಿನ ಯಾವ ನಗರದಲ್ಲಿ ನಡೆಯಲಿದೆ?
1) ಮೈಸೂರು
2) ದಾವಣಗೆರೆ
3) ಚಿತ್ರದುರ್ಗ
4) ಧಾರವಾಡ

ಪ್ರಸಿದ್ಧ ಮರ್ಸಿಡಸ್ ಬೆಂಜ್ ಕಾರು ಉತ್ಪಾದನಾ ಕಂಪನಿಯು ಮೂಲತಃ ಯಾವ ದೇಶದ್ದು?
1) ಜಪಾನ್
2) ಅಮೇರಿಕ
3) ರಷ್ಯಾ
4) ಜರ್ಮನಿ

ಇತ್ತೀಚೆಗೆ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿ ಗೌರವಕ್ಕೆ ಇಬ್ಬರು ವ್ಯಕ್ತಿಗಳು ಆಯ್ಕೆಯಾಗಿದ್ದಾರೆ. ಅವರಲ್ಲಿ ನಮ್ಮ ದೇಶದ ಪ್ರಧಾನಿ ಮೋದಿಯವರು ಒಬ್ಬರಾದರೆ, ಇನ್ನೊಬ್ಬ ಯಾವ ದೇಶದ ಪ್ರಧಾನಿ ಆಯ್ಕೆಯಾಗಿದ್ದಾರೆ?
1) ಫ್ರಾನ್ಸ್
2) ರಷ್ಯಾ
3) ಚೀನಾ
4) ಆಸ್ಟ್ರೇಲಿಯ

'ಟ್ರೈಬ್ಸ್ ಇಂಡಿಯಾ' ಗೆ ಇತ್ತೀಚೆಗೆ ರಾಯಭಾರಿಯಾಗಿ ನೇಮಕವಾದವರು...?
1) ಅನೀಲ್ ಕುಂಬ್ಳೆ
2) ಮೇರಿ ಕೋಮ್
3) ಪ್ರೀತಿ ಜಿಂಟಾ
4) ಸೈಫ್ ಅಲಿ ಖಾನ್

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕೆಳಗಿನ ಯಾವ ರಾಜ್ಯಗಳು ಮುಂಚೋಣಿಯಲ್ಲಿವೆ?
1) .ಪ್ರದೇಶ & .ನಾಡು
2) .ಪ್ರದೇಶ & ಹರ್ಯಾಣ
3) ಕರ್ನಾಟಕ & .ನಾಡು
4) ಮಹಾರಾಷ್ಟ್ರ & ಹಿಮಾಚಲ ಪ್ರದೇಶ

ದಿ. 29-09-2018ರಂದು ಬಿಡುಗಡೆಯಾಗಲಿರುವ 'ಅಥೆನ್ಸ್ ರಾಜ್ಯಾಡಳಿತ' ಕೃತಿಯನ್ನು ಬರೆದವರು?
1) ಡಾ.ಚಂದ್ರಶೇಖರ್ ಕಂಬಾರ್
2) ಕಮಲಾ ಹಂಪನಾ
3) ಡಾ.ಜಿ.ಎಸ್.ಶಿವರುದ್ರಪ್ಪ
4) ಹೆಚ್. ವಿಶ್ವನಾಥ್

ಇತ್ತೀಚೆಗೆ ಕೇಂದ್ರ ಸರ್ಕಾರ ನೇಮಿಸಿರುವ 'ಶೋಧ ಸಮಿತಿ' ಅಧ್ಯಕ್ಷರು ಯಾರು?
1) ಅನೂಪ್ ಶರ್ಮಾ
2) ರಂಗನಾಥನ್ ಗುಪ್ತಾ
3) ಜಯವರ್ಧನ್ ಠಾಣೆ
4) ರಾಜಣ್ಣ ಪ್ರಕಾಶ್

ಇತ್ತೀಚೆಗೆ ಕೇಂದ್ರ ಸರ್ಕಾರ ಯಾವ ಉದ್ದೇಶಕ್ಕಾಗಿ 'ಶೋಧ ಸಮಿತಿ'ಯನ್ನು ರಚಿಸಿದೆ?
1) ಜಿ ಎಸ್ ಟಿ ಮಾರ್ಪಾಡು
2) ಆಧಾರ್ ನಿಯಮ ಮಾರ್ಪಾಡು
3) ಲೋಕಪಾಲ್ ನೇಮಕಕ್ಕಾಗಿ
4) ದೇಶದ ಆರ್ಥಿಕ ಸ್ಥಿತಿಯ ವಿಶ್ಲೇಷಣೆಗಾಗಿ

ವಿಶ್ವದ ಮೊದಲ ಜಲಜನಕ ರೈಲು ಸಂಚಾರ ಸೇವೆ ಕೆಳಗಿನ ಯಾವ ದೇಶದಲ್ಲಿ ಪ್ರಾರಂಭವಾಗಿದೆ?
1) ರಷ್ಯಾ
2) ಜರ್ಮನಿ
3) ಚೀನಾ
4) ಫ್ರಾನ್ಸ್

ವಿಶ್ವದ ಮೊದಲ ಜಲಜನಕ ಎಂಜಿನ್ ಟ್ರಾಮ್ ಸೇವೆ ಯಾವ ದೇಶದಲ್ಲಿ ಪ್ರಾರಂಭವಾಗಿದೆ?
1) .ಕೋರಿಯಾ
2) ಜಪಾನ್
3) ಚೀನಾ
4) ಫ್ರಾನ್ಸ್

ಕೆಳಗಿನ ಯಾವ ಪ್ರಾಣಿಯ ಹಲ್ಲುಗಳು ಜೀವಿತಾವಧಿಯವರೆಗೆ ಬೆಳೆಯುತ್ತಲೇ ಇರುತ್ತವೆ?
1) ಮನುಷ್ಯ
2) ಮೊಸಳೆ
3) ಸಿಂಹ
4) ಕುದುರೆ

ಕೆಳಗಿನ ಯಾವುದು ಭಾರತದ "ಟೇಬಲ್ ಟಾಪ್" ವಿಮಾನ ನಿಲ್ದಾಣವಲ್ಲ?
1) ಪೇಕಾಂಗ್(ಸಿಕ್ಕಿಂ)
2) ಮಂಗಳೂರು
3) ಮೀನಂಬಾಕಂ
4) ಗುಹಾಟಿ

'ಟೇಬಲ್ ಟಾಪ್ ವಿಮಾನ ನಿಲ್ದಾಣ' ಎಂದರೆ......
1) ಸುತ್ತಲೂ ನೀರಿರುವ ಪ್ರದೇಶದಿಂದ ಕೂಡಿದ್ದು, ಮಧ್ಯೆ ರನ್ ವೇ ಹೊಂದಿರುವ ವಿ.ನಿ.
2) ಸುತ್ತಲೂ ಆಳ ಕಣಿವೆಗಳಿಂದ ಕೂಡಿದ್ದು, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ವಿ.ನಿ.
3) ನಿಲ್ದಾಣದ ಮೇಲ್ಛಾವಣಿಯು ಟೇಬಲ್ ಆಕಾರದ ಹೊದಿಕೆ ಹೊಂದಿರುವ ವಿ.ನಿ.
4) ಟೇಬಲ್ ಆಕಾರದ ಪ್ರದೇಶದಲ್ಲಿ ಕೊರೆದು ನಿರ್ಮಿಸಿದ ವಿ.ನಿ.

ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮೆಟ್ರೋ ನಗರಗಳ ಪೈಕಿ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು?
1) ನವ ದೆಹಲಿ
2) ಬೆಂಗಳೂರು
3) ಹೈದರಾಬಾದ್
4) ಮುಂಬೈ

2018ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದ ಕ್ರಿಕೇಟ್ ಆಟಗಾರ ಯಾರು?
1) ರಾಹುಲ್ ದ್ರಾವೀಡ್
2) ಸುನಿಲ್ ಗವಾಸ್ಕರ್
3) ವಿರಾಟ್ ಕೊಹ್ಲಿ
4) .ಸಿಂಗ್ ಧೋನಿ

2018ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೀರಾಬಾಯಿ ಚಾನೂ ರವರಿಗೆ ನೀಡಲಾಯಿತು. ಇವರ ಕ್ರೀಡಾ ಕ್ಷೇತ್ರ ಯಾವುದು?
1) ಜಿಮ್ನಾಸ್ಟಿಕ್
2) ಡಿಸ್ಕಸ್ ಥ್ರೋ
3) ಶೂಟಿಂಗ್
4) ವೇಟ್ ಲಿಫ್ಟಿಂಗ್

ಕಾಗೆಗಳ ರಕ್ಷಣೆಗೆಂದೇ ದೇಶದ ಮೊದಲ ಕಾಗೆಗಳ ಪಾರ್ಕ್ ಯಾವ ರಾಜ್ಯದಲ್ಲಿ ಪ್ರಾರಂಭವಾಗಿದೆ?
1) .ಪ್ರದೇಶ್
2) ಹರ್ಯಾಣ
3) .ಪ್ರದೇಶ್
4) ಪಂಜಾಬ್

ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ_____ನೇ ಸಾಮಾನ್ಯ ಸಭೆ ನಡೆಯುತ್ತಿದೆ.
1) 72
2) 71
3) 74
4) 73

ಇತ್ತೀಚೆಗೆ ನಿಧನರಾದ ನೋಬೆಲ್ ಪ್ರಶಸ್ತಿ ವಿಜೇತ ಚಾರ್ಲ್ಸ್ ಕಾವೋ ರವರು ಯಾವ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ್ದರು?
1) ಮೈಕ್ರೋಚಿಪ್ಸ್
2) ಲೇಸರ್
3) ಮೆದುಳು
4) ಆಪ್ಟಿಕಲ್ ಪೈಬರ್ಸ್

ಭಾರತಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಸಂಸ್ಥೆಯ ಮುಖ್ಯಸ್ಥರಾಗಿ ಕೆಳಗಿನ ಯಾರು ಆಯ್ಕೆಯಾಗಿದ್ದಾರೆ?
1) ಡಾ.ಬಾಲರಾಜ್
2) ಪ್ರವೀಣ್ ಶರ್ಮಾ
3) ಸಂತೋಷ್ ಯಾದವ್
4) ಅಜೀತ್ ಮೋಹನ್

ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ ಕೆಳಗಿನ ಯಾವ ದೇಶದಲ್ಲಿ ಅಂತರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದೆ?
1) ಅಮೇರಿಕ
2) ಆಸ್ಟ್ರೇಲಿಯಾ
3) ಬಹರೇನ್
4) ಶ್ರೀಲಂಕಾ

ಇತ್ತೀಚೆಗೆ ಭಾರತ ಯಾವ ದೇಶದ ಗಡಿಯಲ್ಲಿ ರೇಡಿಯೋ ಸ್ಟೇಷನ್ ಅನ್ನು ಪ್ರಾರಂಭಿಸಿದೆ?
1) ಪಾಕಿಸ್ತಾನ್
2) ಚೀನಾ
3) ಶ್ರೀಲಂಕಾ
4) ಬಾಂಗ್ಲಾದೇಶ್

ಇತ್ತೀಚೆಗೆ .ಗಾಂಧಿಜಿ ಚರಕದ ಕುರಿತು ಯಶವಂತ ಪ್ರಸಾದ್ ಎಂಬುವರಿಗೆ ಬರೆದಿದ್ದ ಪತ್ರ ಎಷ್ಟಕ್ಕೆ ಹರಾಜಾಯಿತು?
1) 5.40 ಲಕ್ಷ
2) 4.60 ಲಕ್ಷ
3) 3.20 ಲಕ್ಷ
4) 5.25 ಲಕ್ಷ

Post a Comment

0 Comments