● ಪ್ರಚಲಿತ ಘಟನೆಗಳು [ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ]


ಹಗಲು ಯೋಗಕ್ಷೇಮ ಕೇಂದ್ರಗಳು ಯಾರಿಗೆ ಸಂಬಂಧಿಸಿವೆ?
1) ಮಕ್ಕಳಿಗೆ
2) ಮಾನಸಿಕ ಅಸ್ವಸ್ಥರಿಗೆ
3) ಅನಾಥರಿಗೆ
4) ವೃದ್ಧರಿಗೆ

 ಭಾರತ ಪ್ರಪಂಚದ ಅತೀ ದೊಡ್ಡ ಸಾಮರ್ಥ್ಯದ ಅಣು ಸ್ಥಾವರವನ್ನು ಯಾವ ರಾಜ್ಯದಲ್ಲಿ ನಿರ್ಮಿಸಲು ಭಾರತ ಯೋಜಿಸಿದೆ?
1) ಕರ್ನಾಟಕ
2) ರಾಜಸ್ಥಾನ್
3) ಉ.ಪ್ರದೇಶ್
4) ಮಹಾರಾಷ್ಟ್ರ

 ಭಾರತ ಪ್ರಪಂಚದ ಅತೀ ದೊಡ್ಡ ಸಾಮರ್ಥ್ಯದ ಅಣು ಸ್ಥಾವರ ನಿರ್ಮಿಸಲು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
1) ರಷ್ಯಾ
2) ಅಮೇರಿಕ
3) ಫ್ರಾನ್ಸ್
4) ಜಪಾನ್

ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಆದರ್ಶ ಸ್ಮಾರಕಗಳು.....?
1) ಐಹೊಳೆ - ಪಟ್ಟದಕಲ್ಲು
2) ಹಂಪಿ - ಬಾದಾಮಿ
3) ಹಳೆಬೀಡು - ಪಟ್ಟದಕಲ್ಲು
4) ಬೇಲೂರು - ಹಳೆಬೀಡು

 ಇತ್ತೀಚೇಗೆ ರಾಜ್ಯ ಸರ್ಕಾರ ಘೋಷಿಸಿದ ಬರಪೀಡಿತ ತಾಲ್ಲೂಕುಗಳ ಸಂಖ್ಯೆ ಏಷ್ಟು?
1) 48
2) 36
3) 29
4) 45

 ಕಳೆದ 2 ದಿನಗಳಿಂದ ಈ ಕೆಳಗಿನ ಯಾವ ದೇಶದಲ್ಲಿ ಟ್ರಾಮಿ ಚಂಡಮಾರುತದ ಅಬ್ಬರ ಹೆಚ್ಚಾಗಿದೆ?
1) ಜರ್ಮನಿ
2) ಜಪಾನ್
3) ಇಂಡೋನೆಷ್ಯಾ
4) ಮಲೇಷ್ಯಾ

ಭಾರತದ ಅಂಧರ ಕ್ರಿಕೇಟ್ ತಂಡದ ಪ್ರಸ್ತುತ ನಾಯಕ ಯಾರು?
1) ವಿಜಯಕುಮಾರ್ ರೆಡ್ಡಿ
2) ಅಜಯಕುಮಾರ ರೆಡ್ಡಿ
3) ವಿನಯಕುಮಾರ ರೆಡ್ಡಿ
4) ಅಜಿತಕುಮಾರ ರೆಡ್ಡಿ

ಭಾರತವು ಚಾಬಹಾರ್ ಬಂದರಿನ ಮೂಲಕ ಈ ಕೆಳಗಿನ ಯಾವ ಧಾನ್ಯವನ್ನು ಅಪ್ಘಾನಿಸ್ತಾನಕ್ಕೆ ರಫ್ತು ಮಾಡುತ್ತಿದೆ?
1) ಗೋಧಿ
2) ಅಕ್ಕಿ
3) ರಾಗಿ
4) ತೊಗರಿ

ಇತ್ತೀಚೆಗೆ ಅಮೇರಿಕ ಯಾವ ದೇಶದ ಮೇಲಿನ ನಿರ್ಬಂಧದ ಕಾರಣವಾಗಿ ಭಾರತಕ್ಕೆ ಪರ್ಯಾಯ ಇಂಧನ ಪೂರೈಕೆ ವ್ಯವಸ್ಥೆ ಮಾಡುವುದಾಗಿ ಹೇಳಿದೆ?
1) ಸೌದಿ ಅರೇಬಿಯ
2) ಇರಾನ್
3) ಸಿಂಗಪೂರ್
4) ಬಹರೈನ್

ಹಿಮಾಲಯ ಪರ್ವತದ ಶಿಖರವೊಂದಕ್ಕೆ ಈ ಕೆಳಗಿನ ಯಾವ ಪ್ರಧಾನಿಯ ಹೆಸರನ್ನಿಡಲು ಸಿದ್ಧತೆ ನಡೆಸಲಾಗುತ್ತಿದೆ?
1) ರಾಜೀವ್ ಗಾಂಧಿ
2) ಇಂದಿರಾ ಗಾಂಧಿ
3) ವಾಜಪೇಯಿ
4) ನರಸಿಂಹರಾವ್

ಈ ಕೆಳಗಿನ ಯಾವ ರಾಜ್ಯ ಹಿಮಾಲಯ ಪರ್ವತ ಶಿಖರವೊಂದಕ್ಕೆ ಮಾಜಿ ಪ್ರಧಾನಿಯವರ ಹೆಸರನ್ನಿಡಲು ಸಿದ್ಧತೆ ನಡೆಸಿದೆ?
1) ಅಸ್ಸಾಂ
2) ಹಿಮಾಚಲ ಪ್ರದೇಶ
3) ಉ.ಪ್ರದೇಶ
4) ಉತ್ತರಾಖಂಡ

ಕೇಂದ್ರ ಸರ್ಕಾರದ ಜಾನುವಾರು ಗಣತಿಯಲ್ಲಿ ಈ ಕೆಳಗಿನ ಯಾವ ಪ್ರಾಣಿಯ ಗಣತಿ ಸೇರಿಲ್ಲ?
1) ಆನೆ
2) ಒಂಟೆ
3) ಜಿಂಕೆ
4) ಎಮು

ಅಕ್ಟೋಬರ್ 1 ರಿಂದ ಕೇಂದ್ರ ಸರ್ಕಾರ ____ನೇ ಜಾನುವಾರು ಗಣತಿ ಕೈಗೊಳ್ಳಲಿದೆ.
1) 22
2) 19
3) 18
4) 20

ಪರವಾನಗಿ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಇತ್ತಿಚೆಗೆ ಆರ್ ಬಿ ಐ ಯಾವ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದೆ?
1) ದೇನಾ ಬ್ಯಾಂಕ್
2) ಕೋಟಕ್ ಬ್ಯಾಂಕ್
3) ಎಸ್ ಬ್ಯಾಂಕ್
4) ಬಂಧನ್ ಬ್ಯಾಂಕ್

 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಪಂಚಾಯತ್ ಗಳಿಗೆ ಎಷ್ಟು ಅಂಕಗಳ ಪ್ರಶ್ನಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು?
1) 100
2) 150
3) 200
4) 300

 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗ್ರಾಮ ಪಂಚಾಯತ್ ಗಳ ಸಂಖ್ಯೆ ಎಷ್ಟು?
1) 175
2) 176
3) 168
4) 164

ಚಲಿಸುತ್ತಿರುವ ವಿಮಾನಕ್ಕೆ ಒಂದು ವೇಳೆ ಸಿಡಿಲು ಬಡಿದರೆ.....
1) ವಿಮಾನ ಸುಟ್ಟು ಹೋಗುತ್ತದೆ.
2) ಸಿಡಿಲು ಬಡಿಯುವುದಿಲ್ಲ.
3) ವಿಮಾನ ಸಿಡಿಲಿನಿಂದ ತಪ್ಪಿಸಿಕೊಳ್ಳುತ್ತದೆ.
4) ಸಿಡಿಲು ಮುಂತುದಿಯಿಂದ ಹಿಂತುದಿ ಮೂಲಕ ಹಾದು ಹೋಗುತ್ತದೆ.

ಮಹಾತ್ಮ ಗಾಂಧೀಜಿಯವರ ಉಪದೇಶ ಸಾರುವ 3 ಕೋತಿಗಳ ಶಿಲ್ಪಗಳನ್ನು ಎಲ್ಲಿ ಕೆತ್ತಲಾಗಿದೆ?(ಕೆಟ್ಟದ್ದನ್ನು-ನೋಡಬಾರದು; ಕೇಳಬಾರದು; ಮಾತನಾಡಬಾರದು)
1) ಭಾರತ
2) ಇಂಡೋನೆಷ್ಯಾ
3) ಚೀನಾ
4) ಜಪಾನ್

Post a Comment

0 Comments