>ಕವಿಯ
ಹೆಸರು
|
|||||
ಹರಿಹರ
|
ರಗಳೆ ಕವಿ.
|
||||
ರತ್ನಾಕರವರ್ಣಿ
|
ಶೃಂಗಾರಕವಿ ಮತ್ತು ಸಾಂಗತ್ಯ ಕವಿ.
|
||||
ಜನ್ನ
|
ಹೊಯ್ಸಳರ ಬಲ್ಲಾಳನಿಂದ ಕವಿಚಕ್ರವರ್ತಿ ಬಿರುದು
|
||||
ಕಡಕೋಳ
ಮಡಿವಾಳಪ್ಪ
|
ಮಹಾಂತೇಶ
|
||||
ರಾಘವಾಂಕ
|
ಷಟ್ಪದಿ ಬ್ರಹ್ಮ, ಷಟ್ಪದಿ ಕಾವ್ಯದ ನಿರ್ಮಾಪಕ,
ಉಭಯಕವಿ ಕಮಲ ರವಿ, ಕವಿ ಶರಭ ಭೇರುಂಡ
|
||||
>ಶ್ರೀವಿಜಯ
|
ಕನ್ನಡ ಭಾಷೆಯ ಮೊಟ್ಟ ಮೊದಲ ಉಪಲಬ್ಧ ಕೃತಿ
ಕವಿರಾಜಮಾರ್ಗ ಎಂಬ ಲಾಕ್ಷಣಿಕ ಗ್ರಂಥವನ್ನು ರಚಿಸಿದ್ದಾನೆ.
|
||||
ನಯಸೇನ
|
ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು
ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು. ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ-ತುಪ್ಪಗಳ
ಮಿಶ್ರಣದಂತೆ ಅಸ್ವಾದ ಆಗುತ್ತದೆ ಎಂಬುದು ಈತನ ಅಭಿಪ್ರಾಯ.
|
||||
ಮಹಲಿಂಗರಂಗ
|
ನಿಜನಾಮ ಶ್ರೀರಂಗ, ತನ್ನ ಹೆಸರಿನೊಂದಿಗೆ
ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ, ಈತನ ಅನುಭವಾಮೃತವು ಕನ್ನಡದಿಂದ
ಸಂಸ್ಕೃತಕ್ಕೆ ಅನುವಾದಗೊಂಡ ಕೃತಿ.
|
||||
ಆಂಡಯ್ಯ
|
ಕೇವಲ ತದ್ಭವ ಪದಗಳನ್ನೂ ದೇಸೀ ನುಡಿಗಳನ್ನು
ಬಳಸಿಕೊಂಡು ಕಬ್ಬಿಗರ ಕಾವ ಅಥವಾ ಕಬ್ಬಿಗರ ಕಾವಂ ಎಂಬ ಚಂಪೂ ಕಾವ್ಯ ರಚನೆ.
|
||||
ಸಂತ ಶಿಶುನಾಳ ಶರೀಫ
|
ಕರ್ನಾಟಕದ ಕಬೀರ
|
||||
ಪು.ತಿ.ನರಸಿಂಹಾಚಾರ್
|
ಗೀತನಾಟಕ ಇವರ ಪ್ರಾತಿನಿಧಿಕ ಪ್ರಕಾರ
|
||||
ಡಾ. ವಿನಾಯಕ ಕೃಷ್ಣ ಗೋಕಾಕ
|
ವಿನಾಯಕ
|
||||
ಶಿವಕೋಟ್ಯಾಚಾರ್ಯ
|
ಕನ್ನಡದ ಪ್ರಥಮ ಗದ್ಯಕೃತಿ ವಡ್ಡಾರಾಧನೆಯ
ಕರ್ತೃ
|
||||
ರನ್ನ
|
ತೈಲಪನು ಕವಿಚಕ್ರವರ್ತಿ ಎಂಬ ಬಿರುದನ್ನು
ಕೊಟ್ಟನು.
|
||||
ಲಕ್ಷ್ಮೀಶ
|
ಉಪಮಾಲೋಲ, ಕರ್ಣಾಟಕವಿಚೂತವನ ಚೈತ್ರ
|
||||
ಪಂಪ ಮಹಾಕವಿ
|
ಆದಿಕವಿ, ಸರಸ್ವತೀ ಮಣಿಹಾರ, ಕವಿತಾಗುಣಾರ್ಣವ
ಅಗ್ರಕವಿ, ನಾಡೋಜ, ಸಂಸಾರ ಸಾರೋದಯ
|
||||
>ಯಾದವಕವಿ (ಕಿ.ಶ. 1800)
|
ಉಭಯಕವಿ ವಿಚಕ್ಷಣ, ಉಭಯ ಕವಿತಾವಿಶಾರದ
|
||||
ಗಲಗಲಿ ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ
|
ಮಧುರಚೆನ್ನ
|
||||
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
|
ಅಂಬಿಕಾತನಯದತ್ತ, ಶ್ರಾವಣದ ಕವಿ.
|
||||
ಕುವೆಂಪು
|
ಕನ್ನಡ ಕಾವ್ಯಾರಾಮದ ಕೋಗಿಲೆ,
|
||||
ಶ್ರೀ ಶಾಂತಯ್ಯ ಹಿರೇಮಠ
|
ಶಾಂತರಸ, ಕನ್ನಡ ಗಜಲ್ ಸಾಹಿತ್ಯದ ಆದ್ಯಪುರುಷ
ಮತ್ತು ಗಜಲ್ ಗಾರುಡಿಗರೆಂದೇ ಪ್ರಸಿದ್ಧರಾಗಿದ್ದಾರೆ.
|
||||
ಡಾ. ಕೆ. ಶಿವರಾಮ ಕಾರಂತ
|
ಕಡಲತೀರ ಭಾರ್ಗವ, ಪ್ರಥಮ ವಿಶ್ವ ಕನ್ನಡ
ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ
|
||||
ಶ್ರೀಮತಿ ಜಾನಕಿ ಶ್ರೀನಿವಾಸಮೂರ್ತಿ
|
ವೈದೇಹಿ
|
||||
ಸಿದ್ಧಯ್ಯ ಪುರಾಣಿಕರು
|
ಕಾವ್ಯಾನಂದ
|
||||
ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
|
ಡಿವಿಜಿ. ಗೋಖಲೆ
ಸಾರ್ವಜನಿಕ ಸಂಸ್ಥೆ ಯನ್ನು ಹುಟ್ಟುಹಾಕಿದರು. ಕನ್ನಡದ ಸರ್ವಜ್ಞ, ತೆಲುಗಿನ ವೇಮನ, ತಮಿಳಿನ ತಿರುವಳ್ವರ್
ಸಾಲಿನಲ್ಲಿ ನಿಲ್ಲುವಂತಾಗಿದೆ. ಮಂಕುತಿಮ್ಮನ ಕಗ್ಗವು ಪಕ್ವಚೇತನವೊಂದರ ನುಡಿಕಾಶಿಯಾಗಿದ್ದು, ಕನ್ನಡದ
ಭಗವದ್ಗೀತೆ ಎಂದೇ ಪ್ರಸಿದ್ಧಿ.
|
||||
>ಷಡಕ್ಷರ ದೇವ
|
ಉಭಯ ಕವಿತಾ ವಿಶಾರದ, ಯೋಗಿಜನ
ಮಂಡನ, ಷಟಸ್ಥಲಶಾಸ್ತ್ರ ದರ್ಶನಾಂಕ.
|
||||
ಬಸವಣ್ಣ
|
ಕೂಡಲ ಸಂಗಮದೇವಾ
|
||||
ಅಂಬಿಗರ ಚೌಡಯ್ಯ
|
ಅಂಬಿಗರ ಚೌಡಯ್ಯ
|
||||
ಅಕ್ಕಮಹಾದೇವಿ
|
ಚೆನ್ನಮಲ್ಲಿಕಾರ್ಜುನ
|
||||
ಆಯ್ದಕ್ಕಿ ಲಕ್ಕಮ್ಮ
|
ಮಾರಯ್ಯ ಪ್ರಿಯ ಅಮರೇಶ್ವರಲಿಂಗ
|
||||
ಪುರಂದರದಾಸರು
|
ಪುರಂದರವಿಠಲ.
ಹರಿದಾಸ ಸಾಹಿತ್ಯದ ಅಶ್ವಿನಿದೇವತೆಗಳಲ್ಲಿ
ಒಬ್ಬರು,
ಕರ್ನಾಟಕ ಸಂಗೀತದ ಪಿಳ್ಳಾರಿ ಗೀತೆಗಳನ್ನು
ರಚಿಸಿದರು,
ಕರ್ನಾಟಕ ಸಂಗೀತದ ಪಿತಾಮಹ
|
||||
ಜೇಡರ ದಾಸಿಮಯ್ಯ
|
ರಾಮನಾಥ
|
||||
ಮಡಿವಾಳ ಮಾಚಯ್ಯ
|
ಕಲಿದೇವರ ದೇವ,
ಕಲ್ಯಾಣಕ್ಕೆ
ಹೋದವರಲ್ಲಿ ಮೊದಲಿಗರು.
|
||||
ಸತ್ಯಕ್ಕ
|
ಶಂಭುಕ್ಕೇಶ್ವರ
|
||||
ಅಲ್ಲಮಪ್ರಭು
|
ಗುಹೇಶ್ವ,
ಶೂನ್ಯ ಪೀಠದ
ಅಧ್ಯಕ್ಷ
|
||||
ಆಯ್ದಕ್ಕಿ ಮಾರಯ್ಯ
|
ಅಮರೇಶ್ವಲಿಂಗ,
ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯ್ದುತಂದು ದಾಸೋಹ ಮಾಡುವುದೇ ಅವರ ಕಾಯಕವಾಗಿತ್ತು
|
||||
ಅಮುಗೆರಾಯಮ್ಮ
|
ಅಮುಗೇಶ್ವರ.
|
||||
ಶಿವಶರಣೆ
ಲಿಂಗಮ್ಮ
|
ಅಪ್ಪಣ್ಣಪ್ರಿಯ
ಚನ್ನಬಸವಣ್ಣ
|
||||
ಪುಲಿಗೆರೆ
ಸೋಮನಾಥ
|
ಹರಹರಾ ಶ್ರೀ
ಚನ್ನಸೋಮೇಶ್ವರಾ.
|
||||
ಶ್ರೀಪಾದರಾಜರು
|
ಶ್ರೀರಂಗವಿಠಲ.
|
||||
ಗೋಪಾಲದಾಸರು
|
ಗೋಪಾಲವಿಠಲ.
|
||||
ವಿಜಯದಾಸರು
|
ವಿಜಯವಿಠಲ
|
||||
ಕನಕದಾಸರು
|
ಕಾಗಿನೆಲೆ
ಆದಿಕೇಶವ, ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಸಿದ ಖ್ಯಾತಿ.
|
||||
ಘಟ್ಟಿವಾಳಯ್ಯ
|
ಮದ್ದಳೆ ಬಾರಿಸುತ್ತಾ
ನರ್ತಿಸುವಾಗಲೇ ಕೊನೆಯುಸಿರೆಳೆದನು.
|
||||
ಮಾದಾರ ಚೆನ್ನಯ್ಯನವರು
|
ಕೈಯುಳಿ ಕತ್ತಿ
ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮಾರಾಮರಾಮ ಎಂಬ ಅಂಕಿತ.
|
||||
ಚಿಕ್ಕುಪಾಧ್ಯಾಯ
|
- Home
- Downloads 1
- _KPSC KAS Notes
- _UPSC Notes
- _World Maps
- _All Notes
- _Question Papers
- _Exams Syllabus
- Govt. Books
- _1 to 10th Class
- _PUC Books
- _Economic Survey
- _Gazetteer Books
- Downloads 2
- _Constitution
- _Current Affairs
- _Economics
- _Geography
- _History
- Downloads 3
- _Kannada
- _Science
- _Govt.Orders
- _General Knowledge
- Contact Us
- _Facebook Page
- _Facebook Group
- _E-Mail
- Disclaimer
0 Comments