* ಕನ್ನಡ ಕವಿಗಳ ಅಂಕಿತನಾಮ & ಬಿರುದುಗಳು - For FDA SDA TET Police Exams



>ಕವಿಯ ಹೆಸರು





ಕಾವ್ಯನಾಮ / ಬಿರುದು / ಅಂಕಿತನಾಮ
ಹರಿಹರ
ರಗಳೆ ಕವಿ.
ರತ್ನಾಕರವರ್ಣಿ
ಶೃಂಗಾರಕವಿ ಮತ್ತು ಸಾಂಗತ್ಯ ಕವಿ.
ಜನ್ನ
ಹೊಯ್ಸಳರ ಬಲ್ಲಾಳನಿಂದ ಕವಿಚಕ್ರವರ್ತಿ ಬಿರುದು
ಕಡಕೋಳ ಮಡಿವಾಳಪ್ಪ
ಮಹಾಂತೇಶ
ರಾಘವಾಂಕ
ಷಟ್ಪದಿ ಬ್ರಹ್ಮ, ಷಟ್ಪದಿ ಕಾವ್ಯದ ನಿರ್ಮಾಪಕ, ಉಭಯಕವಿ ಕಮಲ ರವಿ, ಕವಿ ಶರಭ ಭೇರುಂಡ
>ಶ್ರೀವಿಜಯ
ಕನ್ನಡ ಭಾಷೆಯ ಮೊಟ್ಟ ಮೊದಲ ಉಪಲಬ್ಧ ಕೃತಿ ಕವಿರಾಜಮಾರ್ಗ ಎಂಬ ಲಾಕ್ಷಣಿಕ ಗ್ರಂಥವನ್ನು ರಚಿಸಿದ್ದಾನೆ.
ನಯಸೇನ
ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು. ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ-ತುಪ್ಪಗಳ ಮಿಶ್ರಣದಂತೆ ಅಸ್ವಾದ ಆಗುತ್ತದೆ ಎಂಬುದು ಈತನ ಅಭಿಪ್ರಾಯ.
ಮಹಲಿಂಗರಂಗ
ನಿಜನಾಮ ಶ್ರೀರಂಗ, ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ, ಈತನ ಅನುಭವಾಮೃತವು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿ.
ಆಂಡಯ್ಯ
ಕೇವಲ ತದ್ಭವ ಪದಗಳನ್ನೂ ದೇಸೀ ನುಡಿಗಳನ್ನು ಬಳಸಿಕೊಂಡು ಕಬ್ಬಿಗರ ಕಾವ ಅಥವಾ ಕಬ್ಬಿಗರ ಕಾವಂ ಎಂಬ ಚಂಪೂ ಕಾವ್ಯ ರಚನೆ.
ಸಂತ ಶಿಶುನಾಳ ಶರೀಫ
ಕರ್ನಾಟಕದ ಕಬೀರ
ಪು.ತಿ.ನರಸಿಂಹಾಚಾರ್
ಗೀತನಾಟಕ ಇವರ ಪ್ರಾತಿನಿಧಿಕ ಪ್ರಕಾರ
ಡಾ. ವಿನಾಯಕ ಕೃಷ್ಣ ಗೋಕಾಕ
ವಿನಾಯಕ
ಶಿವಕೋಟ್ಯಾಚಾರ್ಯ
ಕನ್ನಡದ ಪ್ರಥಮ ಗದ್ಯಕೃತಿ ವಡ್ಡಾರಾಧನೆಯ ಕರ್ತೃ
ರನ್ನ
ತೈಲಪನು ಕವಿಚಕ್ರವರ್ತಿ ಎಂಬ ಬಿರುದನ್ನು ಕೊಟ್ಟನು.
ಲಕ್ಷ್ಮೀಶ
ಉಪಮಾಲೋಲ, ಕರ್ಣಾಟಕವಿಚೂತವನ ಚೈತ್ರ
ಪಂಪ ಮಹಾಕವಿ
ಆದಿಕವಿ, ಸರಸ್ವತೀ ಮಣಿಹಾರ, ಕವಿತಾಗುಣಾರ್ಣವ ಅಗ್ರಕವಿ, ನಾಡೋಜ, ಸಂಸಾರ ಸಾರೋದಯ
>ಯಾದವಕವಿ (ಕಿ.ಶ. 1800)
ಉಭಯಕವಿ ವಿಚಕ್ಷಣ, ಉಭಯ ಕವಿತಾವಿಶಾರದ
ಗಲಗಲಿ ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ
ಮಧುರಚೆನ್ನ
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಅಂಬಿಕಾತನಯದತ್ತ, ಶ್ರಾವಣದ ಕವಿ.
ಕುವೆಂಪು
ಕನ್ನಡ ಕಾವ್ಯಾರಾಮದ ಕೋಗಿಲೆ,
ಶ್ರೀ ಶಾಂತಯ್ಯ ಹಿರೇಮಠ
ಶಾಂತರಸ, ಕನ್ನಡ ಗಜಲ್ ಸಾಹಿತ್ಯದ ಆದ್ಯಪುರುಷ ಮತ್ತು ಗಜಲ್ ಗಾರುಡಿಗರೆಂದೇ ಪ್ರಸಿದ್ಧರಾಗಿದ್ದಾರೆ.
ಡಾ. ಕೆ. ಶಿವರಾಮ ಕಾರಂತ
ಕಡಲತೀರ ಭಾರ್ಗವ, ಪ್ರಥಮ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ
ಶ್ರೀಮತಿ ಜಾನಕಿ ಶ್ರೀನಿವಾಸಮೂರ್ತಿ
ವೈದೇಹಿ
ಸಿದ್ಧಯ್ಯ ಪುರಾಣಿಕರು
ಕಾವ್ಯಾನಂದ
ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಡಿವಿಜಿ. ಗೋಖಲೆ ಸಾರ್ವಜನಿಕ ಸಂಸ್ಥೆ ಯನ್ನು ಹುಟ್ಟುಹಾಕಿದರು. ಕನ್ನಡದ ಸರ್ವಜ್ಞ, ತೆಲುಗಿನ ವೇಮನ, ತಮಿಳಿನ ತಿರುವಳ್ವರ್ ಸಾಲಿನಲ್ಲಿ ನಿಲ್ಲುವಂತಾಗಿದೆ. ಮಂಕುತಿಮ್ಮನ ಕಗ್ಗವು ಪಕ್ವಚೇತನವೊಂದರ ನುಡಿಕಾಶಿಯಾಗಿದ್ದು, ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧಿ.
>ಷಡಕ್ಷರ ದೇವ
ಉಭಯ ಕವಿತಾ ವಿಶಾರದ, ಯೋಗಿಜನ ಮಂಡನ, ಷಟಸ್ಥಲಶಾಸ್ತ್ರ ದರ್ಶನಾಂಕ.
ಬಸವಣ್ಣ
ಕೂಡಲ ಸಂಗಮದೇವಾ
ಅಂಬಿಗರ ಚೌಡಯ್ಯ
ಅಂಬಿಗರ ಚೌಡಯ್ಯ
ಅಕ್ಕಮಹಾದೇವಿ
ಚೆನ್ನಮಲ್ಲಿಕಾರ್ಜುನ
ಆಯ್ದಕ್ಕಿ ಲಕ್ಕಮ್ಮ
ಮಾರಯ್ಯ ಪ್ರಿಯ ಅಮರೇಶ್ವರಲಿಂಗ
ಪುರಂದರದಾಸರು
ಪುರಂದರವಿಠಲ.
ಹರಿದಾಸ ಸಾಹಿತ್ಯದ ಅಶ್ವಿನಿದೇವತೆಗಳಲ್ಲಿ ಒಬ್ಬರು,
ಕರ್ನಾಟಕ ಸಂಗೀತದ ಪಿಳ್ಳಾರಿ ಗೀತೆಗಳನ್ನು ರಚಿಸಿದರು,
ಕರ್ನಾಟಕ ಸಂಗೀತದ ಪಿತಾಮಹ
ಜೇಡರ ದಾಸಿಮಯ್ಯ
ರಾಮನಾಥ
ಮಡಿವಾಳ ಮಾಚಯ್ಯ
ಕಲಿದೇವರ ದೇವ,
ಕಲ್ಯಾಣಕ್ಕೆ ಹೋದವರಲ್ಲಿ ಮೊದಲಿಗರು.
ಸತ್ಯಕ್ಕ
ಶಂಭುಕ್ಕೇಶ್ವರ
ಅಲ್ಲಮಪ್ರಭು
ಗುಹೇಶ್ವ,
ಶೂನ್ಯ ಪೀಠದ ಅಧ್ಯಕ್ಷ
ಆಯ್ದಕ್ಕಿ ಮಾರಯ್ಯ
ಅಮರೇಶ್ವಲಿಂಗ, ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯ್ದುತಂದು ದಾಸೋಹ ಮಾಡುವುದೇ ಅವರ ಕಾಯಕವಾಗಿತ್ತು
ಅಮುಗೆರಾಯಮ್ಮ
ಅಮುಗೇಶ್ವರ.
ಶಿವಶರಣೆ ಲಿಂಗಮ್ಮ
ಅಪ್ಪಣ್ಣಪ್ರಿಯ ಚನ್ನಬಸವಣ್ಣ
ಪುಲಿಗೆರೆ ಸೋಮನಾಥ
ಹರಹರಾ ಶ್ರೀ ಚನ್ನಸೋಮೇಶ್ವರಾ.
ಶ್ರೀಪಾದರಾಜರು
ಶ್ರೀರಂಗವಿಠಲ.
ಗೋಪಾಲದಾಸರು
ಗೋಪಾಲವಿಠಲ.
ವಿಜಯದಾಸರು
ವಿಜಯವಿಠಲ
ಕನಕದಾಸರು
ಕಾಗಿನೆಲೆ ಆದಿಕೇಶವ, ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಸಿದ ಖ್ಯಾತಿ.
ಘಟ್ಟಿವಾಳಯ್ಯ
ಮದ್ದಳೆ ಬಾರಿಸುತ್ತಾ ನರ್ತಿಸುವಾಗಲೇ ಕೊನೆಯುಸಿರೆಳೆದನು.
ಮಾದಾರ ಚೆನ್ನಯ್ಯನವರು
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮಾರಾಮರಾಮ ಎಂಬ ಅಂಕಿತ.
ಚಿಕ್ಕುಪಾಧ್ಯಾಯ





ರಂಗೇಶ ಪಶ್ಚಿಮ ರಂಗ.

Post a Comment

0 Comments