● ಅಕ್ಟೋಬರ್ 2018 ಪ್ರಚಲಿತ ಘಟನೆಗಳು ಬಹು ಆಯ್ಕೆ ಪ್ರಶ್ನೋತ್ತರಗಳು


ಇತ್ತೀಚೆಗೆ ಭಾರತದ ಯಾವ ಐತಿಹಾಸಿಕ ನಗರವನ್ನು 'ಪ್ರಯಾಗ್ ರಾಜ್' ಎಂದು ಮರುನಾಮಕರಣ ಮಾಡಲಾಯಿತು?
1) ಔರಂಗಾಬಾದ್

2) ಮುಜಾಫರ್ ಬಾದ್

3) ಮೊರಾದಾಬಾದ್

4) ಅಲಹಾಬಾದ್

ಭಾರತದ ಪಶ್ಚಿಮ ಘಟ್ಟ/ಸಹ್ಯಾದ್ರಿ ಶ್ರೇಣಿಯು ಎಷ್ಟು ರಾಜ್ಯಗಳಲ್ಲಿ ಹರಡಿದೆ?
1) 04
2) 03
3) 05
4) 06

'ಆಪರೇಷನ್ ಅವನಿ' ಎಂಬುದು....ಯ ಕಾರ್ಯಾಚರಣೆಯಾಗಿದೆ.
1) ಆನೆ ಬೇಟೆ

2) ಹುಲಿ ಬೇಟೆ

3) ಚಿರತೆ ಬೇಟೆ

4) ಸಿಂಹ ಬೇಟೆ

ಇತ್ತೀಚೆಗೆ ಸುದ್ದಿಯಲ್ಲಿರುವ 'ಆಪರೇಷನ್ ಅವನಿ' ಕಾರ್ಯಾಚರಣೆ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
1) ಮಹಾರಾಷ್ಟ್ರ

2) ಕರ್ನಾಟಕ 

3) ತಮಿಳುನಾಡು

4) ಪ. ಬಂಗಾಳ

ದೇಶದ ಭದ್ರತಾ ಹಿತಾಸಕ್ತಿ ಕಾರಣದಿಂದ ಇತ್ತೀಚೆಗೆ ಸಂಸತ್ತು ಮೂರು ಹೊಸ ವಿಭಾಗಗಳ ರಚನೆಗೆ ಅನುಮೋದನೆ ನೀಡಿತು. ಈ ಕೆಳಗಿನ ಯಾವ ವಿಭಾಗ ಸೇರಿಲ್ಲ?
1) ಸೈಬರ್ ಏಜೆನ್ಸಿ

2) ಇಂಟರ್ನಲ್ ಸೆಕ್ಯುರಿಟಿ

3) ಬಾಹ್ಯಾಕಾಶ ವಿಭಾಗ

4) ವಿಶೇಷ ಕಾರ್ಯಪಡೆ

ಇತ್ತೀಚೆಗೆ ಭಾರತದ ಯಾವ ಐತಿಹಾಸಿಕ ನಗರವನ್ನು 'ಪ್ರಯಾಗ್ ರಾಜ್' ಎಂದು ಮರುನಾಮಕರಣ ಮಾಡಲಾಯಿತು?
1) ಔರಂಗಾಬಾದ್

2) ಮುಜಾಫರ್ ಬಾದ್

3) ಮೊರಾದಾಬಾದ್

4) ಅಲಹಾಬಾದ್

ಈ ಕೆಳಗಿನ ಯಾವ ಯೋಜನೆಯಡಿ ದೇಶದಲ್ಲಿನ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಹೈಸ್ಪೀಡ್ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲಾಗುತ್ತಿದೆ?
1) ಭಾರತ್ ಅಂತರ್ಜಾಲ

2) ಸೈಬರ್ ನೆಟ್

3) ಭಾರತ್ ನೆಟ್

4) ಸ್ಪೀಡ್ ಇಂಡಿಯಾ

1849ರ ಯಾವ ಒಪ್ಪಂದದನ್ವಯ ಭಾರತದ ಪ್ರಸಿದ್ಧ ಕೊಹಿನೂರ್ ವಜ್ರವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು?
1) ಪಂಜಾಬ್ ಒಪ್ಪಂದ

2) ಲಾಹೋರ್ ಒಪ್ಪಂದ

3) ಕೊಹಿನೂರ್ ಒಪ್ಪಂದ

4) ಮೇಲಿನ ಯಾವುದೂ ಅಲ್ಲ

2018ನೇ ಸಾಲಿನ 'ನಾನಾಗಿ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮ ಪುರಸ್ಕಾರ'ಕ್ಕೆ ರಾಜ್ಯದ ಯಾವ ಗ್ರಾಮ ಪಂಚಾಯ್ತಿ ಆಯ್ಕೆಯಾಗಿದೆ?
1) ಅಡ್ಯಾರ

2) ಆರಂಬೂರ

3) ಎರ್ನೋಡಿ

4) ಬೋಳಂತೂರ್


ಚುನಾವಣೆಗಳನ್ನು ಕುರಿತು ವಿವರಿಸುವ ಸಂವಿಧಾನದ ಭಾಗ _____
1) 27
2) 26
3) 29
4) 25

ಸಂವಿಧಾನದ ತಿದ್ದುಪಡಿ ವಿಧಾನವನ್ನು ಎರವಲು ಪಡೆದದ್ದು....... ದೇಶದಿಂದ.
1) ದ.ಆಫ್ರಿಕ

2) ಉ.ಆಫ್ರಿಕ

3) ದ.ಅಮೇರಿಕ

4) ಉ.ಅಮೇರಿಕ

ಸಂವಿಧಾನಕ್ಕೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ?
1) 395 ವಿಧಿಗಳು, 20 ಭಾಗಗಳು & 12 ಅನುಸೂಚಿಗಳು

2) 395 ವಿಧಿಗಳು, 18ಭಾಗಗಳು & 12 ಅನುಸೂಚಿಗಳು

3) 390 ವಿಧಿಗಳು, 22 ಭಾಗಗಳು & 12 ಅನುಸೂಚಿಗಳು

4) 395 ವಿಧಿಗಳು, 22 ಭಾಗಗಳು & 12 ಅನುಸೂಚಿಗಳು

ಸಂವಿಧಾನದ ರಚನಾ ಸಭೆಯಲ್ಲಿ ಸದನ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
1) ಜ.ನೆಹರು

2) ರಾಜೇಂದ್ರ ಪ್ರಸಾದ್

3) ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್

4) ಕೆ ಎಂ ಮುನ್ಷಿ

ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು.....
1) ಡಾ.ಅಂಬೇಡ್ಕರ್

2) ಜ.ನೆಹರು

3) ರಾಜೇಂದ್ರ ಪ್ರಸಾದ್

4) ಸಿ.ರಾಜಗೋಪಾಲಾಚಾರಿ

ಭಾರತ ರಾಷ್ಟ್ರೀಯ ಚಳುವಳಿಯ ಮೊದಲ ಘಟ್ಟ ಮುಖ್ಯ ಪ್ರಯತ್ನ.....
1) ಸೀಮಿತ ಸ್ವಾತಂತ್ರ್ಯ ಪಡೆಯುವುದು

2) ಸಂಪೂರ್ಣ ವಿಮೋಚನೆ

3) ಸ್ವಯಂ ಆಳ್ವಿಕೆ

4) ಸಂವಿಧಾನದಲ್ಲಿ ಸುಧಾರಣೆಗಳು

ಯಾವ ವರ್ಷದ ಕಾಯಿದೆಯ ಮೂಲಕ ಬ್ರಿಟಿಷರು 'ಪ್ರಾಂತೀಯ ಸ್ವಾಯತ್ತತೆಯನ್ನು ನೀಡಿದರು?
1) 1909
2) 1935
3) 1919
4) 1947

ಭಾರತದಲ್ಲಿ ಹೋಂ ರೂಲ್ ಚಳುವಳಿಯು ಇಳಿಮುಖವಾಗುವುದಕ್ಕೆ ಅತೀ ಮುಖ್ಯ ಕಾರಣ.....
1) ಮಾಂಟೆಗ್ಯೂ - ಚೆಲ್ಮ್ಸ್ ಫರ್ಡ್ ಸುಧಾರಣೆಗಳ ಯೋಜನೆಯನ್ನು ಪ್ರಕಟಿಸಿದ್ದು.

2) ಅನಿಬೆಸೆಂಟ್ ರವರ ಬಂಧನ

3) ಲೋಕಮಾನ್ಯ ತಿಲಕರಿಂದ ಹೋಂ ರೂಲ್ ಚಳುವಳಿಯ ಸ್ಥಾಪನೆ

4) ಲೀಗ್ ನ ಸದಸ್ಯರಾಗಿ ಸೌಮ್ಯವಾದಿಗಳನ್ನು ನೋಂದಾಯಿಸಿಕೊಂಡದ್ಧು.

ಇವರಲ್ಲಿ ಯಾರು ಸಂವಿಧಾನದ ರಚನೆ ಸಭೆಯಲ್ಲಿ ಕಮ್ಯುನಿಷ್ಟರನ್ನು ಪ್ರತಿನಿಧಿಸಿದ್ದರು?
1) ಸೋಮನಾಥ ಚಟರ್ಜಿ

2) ಮುಜಾಫರ್ ಅಹಮ್ಮದ್

3) ಎಸ್.ಎ.ಡಾಂಗೆ

4) ಸೋಮನಾಥ ಹಿಲರಿ

ಭಾರತ ಸಂವಿಧಾನದ ರಚನೆ ಸಮಿತಿಯಲ್ಲಿ ಕರ್ನಾಟಕದಿಂದ ಈ ಕೆಳಗಿನ ಯಾರು ಕಾರ್ಯ ನಿರ್ವಹಿಸಿದ್ದರು?
1) ಎಸ್.ನಿಜಲಿಂಗಪ್ಪ

2) ಬಿ.ಡಿ.ಜತ್ತಿ

3) ಗಂಗಾಧರ ರಾವ್ ದೇಶಪಾಂಡೆ 
4) ಹನುಮಂತರಾವ್ ಕೌಜಲಗಿ

ಸ್ವಾತಂತ್ರ್ಯಾ ನಂತರದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು?
1) ಮೌಂಟ್ ಬ್ರಿಟನ್

2) ಬಾಬು ರಾಜೇಂದ್ರ ಪ್ರಸಾದ್

3) ಜ.ನೆಹರು

4) ಸಿ.ರಾಜಗೋಪಾಲಾಚಾರಿ

ಈ ಕೆಳಗಿನ ಯಾವುದು ಭಾರತ ಸರ್ಕಾರ ಕಾಯ್ದೆ 1919ರ ಘಟಕವಾಗಿರಲಿಲ್ಲ?
1) ಜವಾಬ್ದಾರಿಯುತ ಸರ್ಕಾರದ ಹಸ್ತಾಂತರ

2) ಕೇಂದ್ರದಲ್ಲಿ ರಾಜ್ಯಸಭೆ & ಲೋಕಸಭೆಯ ಸ್ಥಾಪನೆ

3) ಪ್ರಾಂತಗಳ ಮಟ್ಟದಲ್ಲಿ ದ್ವಿ ಪ್ರಭುತ್ವ ರದ್ದು

4) ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಅಭಿವೃದ್ಧಿ

____ನೇ ಭಾಗವು ಸಂವಿಧಾನದ ತಿದ್ದುಪಡಿ ಕುರಿತು ವಿವರಿಸುತ್ತದೆ.
1) 19
2) 18
3) 20
4) 21

ಸಂವಿಧಾನದ _____ನೇ ಭಾಗವು ವಿಧಾಯೀ(ಮಸೂದೆ) ಪ್ರಕ್ರಿಯೆ ಬಗ್ಗೆ ತಿಳಿಸುತ್ತದೆ.
1) ಭಾಗ 19

2) ಭಾಗ 12

3) ಭಾಗ 05

4) ಭಾಗ 7

ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ವಿವರಿಸುವ ಸಂವಿಧಾನದ ಭಾಗ_____
1) ಭಾಗ 9

2) ಭಾಗ 8

3) ಭಾಗ 9ಬಿ

4) ಭಾಗ 10

ಸಂವಿಧಾನದ ಈ ಕೆಳಗಿನ ಯಾವ ಭಾಗ 'ನಾಗರಿಕತ್ವ'ದ ಬಗ್ಗೆ ವಿವರಿಸುತ್ತದೆ?
1) ಭಾಗ 5

2) ಭಾಗ 4

3) ಭಾಗ 2
4) ಭಾಗ 6

ಭಾರತದ ನೂತನ ಸಾಲಿಸಿಟರ್ ಜನರಲ್ ಆಗಿ ನೇಮಕವಾಗಿರುವವರು...
1) ಅಶೋಕ ಮೆಹ್ತಾ

2) ಸಂದೀಪ್ ಶರ್ಮಾ

3) ತುಷಾರ ಮೆಹ್ತಾ

4) ರಾಕೇಶ್ ವರ್ಮಾ

ಇತ್ತೀಚೆಗೆ ಸುದ್ಧಿಯಲ್ಲಿರುವ 'ತಿತಿಲಿ'ಎಂಬುದು ಒಂದು.....
1) ದ್ವೀಪದ ಹೆಸರು 

2) ಸ್ಥಳದ ಹೆಸರು 

3) ಜ್ವಾಲಾಮುಖಿ

4) ಚಂಡಮಾರುತ

IMF/ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು & ಕೇಂದ್ರೀಯ ಬ್ಯಾಂಕರ್ ಗಳ ಸಭೆ ಯಾವ ನಗರದಲ್ಲಿ ಜರುಗಲಿದೆ?
1) ನ್ಯೂಯಾರ್ಕ್ 

2) ದೆಹಲಿ

3) ಬಾಲಿ

4) ಜಕಾರ್ತ್

ಇತ್ತೀಚೆಗೆ NFTA ಒಪ್ಪಂದವು ಯಾವ ದೇಶಗಳ ಮಧ್ಯೆ ಏರ್ಪಟ್ಟಿತು?
1)ಅಮೇರಿಕ, ರಷ್ಯಾ & ಫ್ರಾನ್ಸ್

2) ಕೆನಡ, ಅಮೇರಿಕ & ಮೆಕ್ಸಿಕೋ

3) ಚೀನಾ & ಅಮೇರಿಕ 
4) ಭಾರತ, ಅಮೇರಿಕ & ಮೆಕ್ಸಿಕೋ


ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲಾತಿ ವರದಿಯಂತೆ 'ಮಾನವ ಕಳ್ಳಸಾಗಾಣಿಕೆ' ಕೃತ್ಯದಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು?
1) ಮಹಾರಾಷ್ಟ್ರ

2) ಪಂಜಾಬ್

3) ಪ.ಬಂಗಾಳ

4) ಉ.ಪ್ರದೇಶ

ಹಿಮನದಿಯ ಹಿಮಫಲಕಗಳಲ್ಲಿ ಯಾವುದು ಚಲಿಸುವ ಭಾಗವಾಗಿರುತ್ತದೆ?
ಹಿಮಫಲಕದ.....
1) ಮಧ್ಯ ಭಾಗ

2) ಅಂಚುಗಳು

3) ಪಾರ್ಶ್ವ ಭಾಗ
4)
ಕೆಳಭಾಗ

ಈ ಕೆಳಗಿನ ಯಾವುದು ಜಾಗತಿಕ ತಾಪಮಾನ ಏರಿಕೆಯಿಂದಾಗುವ ದುಷ್ಪರಿಣಾಮಗಳಲ್ಲೊಂದಾಗಿದೆ?
1) ಅನಕ್ಷರತೆ

2) ಬಡತನ

3) ಲಿಂಗ ತಾರತಮ್ಯ

4) ಯುದ್ಧದ ಕಾರ್ಮೋಡ

ರಕ್ಷಣಾ ಉಪಕರಣಗಳ ತಯಾರಿಕಾ ಕಂಪನಿ 'ಬೋಯಿಂಗ್' ಮೂಲತಃ ಯಾವ ದೇಶದ್ದು?
1) ರಷ್ಯಾ

2) ಅಮೇರಿಕ

3) ಫ್ರಾನ್ಸ್ 
4) ದ.ಕೋರಿಯ

ಜಗತ್ತಿನ ತಾಪಮಾನ ಏರಿಕೆ ನಿಯಂತ್ರಣ ಕುರಿತಂತೆ ಇತ್ತೀಚೆಗೆ ಯಾವ ದೇಶದಲ್ಲಿ ಪ್ರಪಂಚದ ರಾಷ್ಟ್ರಗಳು ಸಭೆ ಸೇರಿದ್ದವು?
1) ಅಮೇರಿಕ

2) ಭಾರತ

3) ರಷ್ಯಾ

4) ಫ್ರಾನ್ಸ್

ಜಗತ್ತಿನ ತಾಪಮಾನ ಏರಿಕೆ ನಿಯಂತ್ರಣ ಕುರಿತಂತೆ ಇತ್ತೀಚೆಗೆ ಯಾವ ವರ್ಷದಲ್ಲಿ ಪ್ರಪಂಚದ ರಾಷ್ಟ್ರಗಳು ಸಭೆ ಸೇರಿದ್ದವು?
1) 1995
2) 2000
3) 2015
4) 2017

ಇತ್ತೀಚೆಗೆ ಭಾರತದ ಯಾವ ಕ್ಷಿಪಣಿಯ ರಹಸ್ಯಗಳು ಸೋರಿಕೆಯಾಗಿ ಸುದ್ದಿಯಲ್ಲಿದೆ
1) ಮೀಗ್

2) ಬ್ರಹ್ಮೋಸ್

3) ಪ್ರಹಾರ್

4) ಪ್ರತಾಪ್

2018ನೇ ಸಾಲಿನ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಈ ಸಂಶೋಧನೆಗೆ ನೀಡಲಾಗಿದೆ.
1) ಮಾನವನ ಜೀವನದ ಮೇಲೆ ಅರ್ಥಶಾಸ್ತ್ರದ ಪ್ರಭಾವ

2) ಪ್ರಪಂಚದ ಆರ್ಥಿಕ ಸ್ಥಿತಿಗತಿಯ ಭವಿಷ್ಯ

3) ಜಗತ್ತಿನ ತಾಪಮಾನ ಏರಿಕೆ/ಹವಾಮಾನ ಮೇಲೆ ಅರ್ಥಶಾಸ್ತ್ರದ ಪ್ರಭಾವ

4) ದೇಶದ ಪ್ರಗತಿಯಲ್ಲಿ ಅರ್ಥಶಾಸ್ತ್ರದ ಮಹತ್ವ

2018ನೇ ಸಾಲಿನ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು.....
1) ನಾರ್ಡಸ್ & ರೋಮರ್ 

2) ನಾರ್ಡಸ್ & ವಿಲಿಯಂ

3) ರೋಮರ್ & ಪೌಲ್

4) ಯಾಲೆ & ಗೋರ್ಡಾಸ್

ಪ್ರಸ್ತುತ ನಡೆಯುತ್ತಿರುವ ಯೂತ್ಸ್ ಒಲಂಪಿಕ್ ನಲ್ಲಿ ಭಾರತ ಯಾವ ಕ್ರೀಡೆಯಲ್ಲಿ ಮೊದಲ ಪದಕ ಪಡೆದಿದೆ?
1) ಶೂಟಿಂಗ್

2) ಬಾಕ್ಸಿಂಗ್

3) ಜೂಡೋ

4) ವೇಟ್ ಲಿಫ್ಟಿಂಗ್

ಪ್ರಪಂಚ ಪ್ರಸಿದ್ಧ 'ಗ್ರ್ಯಾಂಡ್ ಕ್ಯಾನಿಯನ್' ಯಾವ ನದಿಯಿಂದ ನಿರ್ಮಿತವಾಗಿದೆ?
1) ಅಮೇಜಾನ್

2) ಟೊರೊಂಟೊ

3) ಕೊಲರಾಡೋ

4) ಮಿಸಿಸಿಪ್ಪಿ

ಭಾರತದ 'ವಾಯುಪಡೆ ದಿನ' ಯಾವ ದಿನಾಂಕದಂದು ಆಚರಿಸಲಾಗುವುದು?
1) ಆಗಸ್ಟ್ 8

2) ಅಕ್ಟೋಬರ್ 8

3) ಆಗಸ್ಟ್ 12
4) ಅಕ್ಟೋಬರ್ 12

[ ವಾಟ್ಸಪ್ ಮೂಲಕ ಪ್ರತಿದಿನ updates ಪಡೆಯಲು ನಿಮ್ಮ ವಾಟ್ಸಪ್ ಇಂದ "Hello Spardha Vijaya" ಎಂದು 8217737038 ನಂಬರ್ ಗೆ ಮೆಸ್ಸೇಜ್ ಮಾಡಿ. ]

Post a Comment

0 Comments